ಶನಿವಾರ, ಸೆಪ್ಟೆಂಬರ್ 4, 2010

ಚುನಾವಣೆ-ಶ್ರಿಸಾಮಾನ್ಯ-1

ಚುನಾವಣೆಯ ಮುಂಚೆ......
ಹದಿನೈದು ದಿವಸ ನಿದ್ದೆಗೆಟ್ಟು
ಕಷ್ಟಪಟ್ಟು ಬಡಜನರಿಗೆ ಸ್ಪಂದಿಸಿ
ಹಣ-ಹೆಂಡ ಹರಿಸಿ ತೇಲಿಸುತ್ತಾರೆ ರಾಜಕಾರಣಿಗಳು\

ಚುನಾವಣೆಯ ನಂತರ......
ಐದು ವರ್ಷ ಬಡಜನರ ಮರೆತು
ಸಂಬಂಧಿಗಳ,ಹಿಂಬಾಲಕರ ಹಣ,ಸೈಟುಗಳಿಗೆ ಸ್ಪಂದಿಸಿ
ಕಷ್ಟವ ಮರೆತು ತೇಲಾಡುತ್ತಾರೆ ರಾಜಕಾರಣಿಗಳು\